ನಿಶ್ಚಿತಾರ್ಥ : ಪ್ರಿಯತ್ ಕುಮಾರ್-ರಕ್ಷಿತಾ

0

ಪುತ್ತೂರು: ಪಂಜಳ ಕುಕ್ಕಾಡಿ ನಾರಾಯಣ ನಾಯ್ಕ್ ಮತ್ತು ತಾರ ದಂಪತಿಯ ಪುತ್ರ ಪ್ರಿಯತ್ ಕುಮಾರ್ ಮತ್ತು ಬೆಳ್ತಂಗಡಿ ತಾಲೂಕು ಕೊಕ್ಕಡ ಬರೆಮೇಲು ನಾರಾಯಣ ನಾಯ್ಕ್ ಮತ್ತು ಯಶೋಧ ದಂಪತಿಯ ಪುತ್ರಿ ರಕ್ಷಿತಾರವರ ವಿವಾಹ ನಿಶ್ಚಿತಾರ್ಥ ಫೆ.19ರಂದು ಬರೆಮೇಲು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here