ಆರ್ಯಾಪು ಗ್ರಾ.ಪಂ. ಉಪಚುನಾವಣೆ: ಅಶೋಕ್ ರೈಯವರಿಂದ ಬಿರುಸಿನ ಪ್ರಚಾರ

0

ಪುತ್ತೂರು: ಫೆ.25ರಂದು ಉಪಚುನಾವಣೆ ನಡೆಯಲಿರುವ ಆರ್ಯಾಪು ಗ್ರಾಮ ಪಂಚಾಯತಿನ ನಾಲ್ಕನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೋಟ್ಲ ಅವರ ಪರವಾಗಿ ಕಾಂಗ್ರೆಸ್ ಮುಖಂಡರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರು ಮನೆ ಮನೆಗೆ ಭೇಟಿ ನೀಡಿ ಬಿರುಸಿನ‌ ಪ್ರಚಾರ ನಡೆಸಿದರು.‌

ಪ್ರಜ್ವಲ್ ರೈ ಅವರ ಅಟೋ ರಿಕ್ಷಾ ಚಿಹ್ನೆಗೆ‌ ಮತ ನೀಡಿ ಗೆಲ್ಲಿಸುವಂತೆ ಅವರು‌ ಮನವಿ ಮಾಡಿದರು.‌

LEAVE A REPLY

Please enter your comment!
Please enter your name here