ಶ್ರೀಮತಿ ರಾಗವಿನೋದ ನಾಯಕ- ಪುತ್ತೂರಿನ ನೂತನ ತಹಶೀಲ್ದಾರ್

0

ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಭಾರತ ಚುನವಣಾ ಆಯೋಗದ ಮಾರ್ಗಸೂಚಿ ಅನ್ವಯ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು, ಸ್ಥಳ ನಿಯುಕ್ತಿಗೊಳಿಸಿ, ವರ್ಗಾಯಿಸಿ ಕಂದಾಯ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಪುತ್ತೂರಿನ ತಹಸಿಲ್ದಾರ್‌ ಹುದ್ದೆ ಖಾಲಿಯಾಗಿದ್ದು, ಬೆಂಗಳೂರಿನಲ್ಲಿ ಕೌಸಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಯೋಜನಾಧಿಕಾರಿಯಾಗಿದ್ದ (ತಹಶೀಲ್ದಾರ್ ಗ್ರೇಡ್‌ 2) ಶ್ರೀಮತಿ ರಾಗವಿನೋದ ನಾಯಕ ಇವರನ್ನು ಪುತ್ತೂರು ಗ್ರೇಡ್‌ 1 ತಹಶೀಲ್ದಾರ್ ಆಗಿ ನಿಯುಕ್ತಿಗೊಳಿಸಿ ವರ್ಗಾಯಿಸಿ ಆದೇಶಿಸಿದೆ.

LEAVE A REPLY

Please enter your comment!
Please enter your name here