ಕುರಿಕ್ಕಾರ ತರವಾಡು ಮನೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

0

ಪುತ್ತೂರು: ಕುಂಬ್ರ ಸಮೀಪದ ಪ್ರತಿಷ್ಠಿತ ಕುರಿಕ್ಕಾರ ತರವಾಡು ಮನೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಯಿತು.

ಜ್ಯೋತಿಷಿ ಕುತ್ತಿಕೋಲ್ ಶಶೀಂದ್ರ ನಾಯರ್ ರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಟ್ಟರು.

ಕುರಿಕ್ಕಾರ ತರವಾಡು ಕುಟುಂಬ ಹಿರಿಯ ಯಾಜಮಾನ ವಿಶ್ವನಾಥ ರೈ ಕುಯ್ಯಾರು ಹಾಗೂ ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here