ನಿಶ್ಚಿತಾರ್ಥ :ಮೇಘಶ್ರೀ-ಜಗದೀಶ

0

ಕೆಮ್ಮಾಯಿ : ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮಾಣಿಕ್ಯ ನಿಲಯ ಕಂರ್ಬಡ್ಕ ದಿ.ಹೊನ್ನಪ್ಪ ಗೌಡರ ಪುತ್ರಿ ಮೇಘಶ್ರೀ ಮತ್ತು ಕಡಬ ತಾಲೂಕು ಕೊಂಬಾರು ಗ್ರಾಮದ ಪೊರ್ದೇಲು ಬೀಡು ಮನೆ ಲಿಂಗಪ್ಪ ಗೌಡರ ಪುತ್ರ ಜಗದೀಶರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here