ಶುಭ ವಿವಾಹ : ಕಿರಣ್-ಗಾಯತ್ರಿ

0

ಪುತ್ತೂರು : ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ಕೈಲಾಜೆ ಬಾಲಪ್ಪ ಗೌಡರ ಪುತ್ರಿ ಗಾಯತ್ರಿ ಕೆ ಮತ್ತು ಕಡಬ ತಾಲೂಕು ಕುಂತೂರು ಗ್ರಾಮದ ಅನ್ನಡ್ಕ ಜನಾರ್ದನ ಗೌಡರ ಪುತ್ರ ಕಿರಣ್(ಕಮಲಾಕ್ಷ ಎ.ಜೆ) ಅವರ ವಿವಾಹವು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.8ರಂದು ನಡೆಯಿತು.

LEAVE A REPLY

Please enter your comment!
Please enter your name here