ಭರತನಾಟ್ಯ: ಜೂನಿಯರ್ ವಿಭಾಗದಲ್ಲಿ ಶಮಿಕ ಎಂ.ಕೆ.ಗೆ ಡಿಸ್ಟಿಂಕ್ಷನ್

0

ಉಪ್ಪಿನಂಗಡಿ: 2022-23ನೇ ಸಾಲಿನಲ್ಲಿ ನಡೆದ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಹಿರೇಬಂಡಾಡಿಯ ಶಮಿಕ ಎಂ.ಕೆ. 86.5 ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉಪ್ಪಿನಂಗಡಿ ಇಂದ್ರಪಸ್ಥ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಬಾಲಕೃಷ್ಣ ಮಂಜೇಶ್ವರರವರ ಶಿಷ್ಯೆ. ಹಿರೇಬಂಡಾಡಿ ಗ್ರಾಮದ ಮುಡಿಪು ನಿವಾಸಿ ಕೇಶವ ಪಿ.ಎಂ.ಹಾಗೂ ಗೀತಾಮಣಿ ಕೆ.ದಂಪತಿ ಪುತ್ರಿ.

LEAVE A REPLY

Please enter your comment!
Please enter your name here