ವಿಟ್ಲ ಅರಮನೆಯಲ್ಲಿ ತ್ರಿಕಾಲ ಪೂಜೆ ಹಿನ್ನೆಲೆ ಆಮಂತ್ರಣ ಪತ್ರ ಬಿಡುಗಡೆ

0

ವಿಟ್ಲ: ವಿಟ್ಲ ತ್ರಿಕಾಲ ಪೂಜಾ ಸಮಿತಿ ವತಿಯಿಂದ ವಿಟ್ಲದ ಅರಮನೆಯಲ್ಲಿ ಏಪ್ರಿಲ್ 11 ರಂದು ನಡೆಯಲಿರುವ ತ್ರಿಕಾಲ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ವಿಟ್ಲ ಅರಮನೆಯಲ್ಲಿ ನಡೆಯಿತು. 

ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. 

ವಿಟ್ಲ ಅರಮನೆಯ ಸದಾಶಿವ, ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ್, ತ್ರಿಕಾಲ ಸಮಿತಿಯ ಸಂಚಾಲಕ ಬಾಬು ಕೆ.ವಿ, ಪ್ರಮುಖರಾದ  ಸುಬ್ರಾಯ ಪೈ, ರಾಧಾಕೃಷ್ಣ ನಾಯಕ್, ಸುಭಾಶ್ಚಂದ್ರ ನಾಯಕ್, ಗುರುಪ್ರಸಾದ್ ಬಡೆಕ್ಕಿಲಾಯ, ಶೈಲೇಶ್ ಹೇರಳ, ರಾಮ್  ದಾಸ್ ಶೆಣೈ, ನಟೇಶ್ ವಿಟ್ಲ, ಅನಂತಪ್ರಸಾದ್, ಚಂದ್ರಹಾಸ ಸುವರ್ಣ, ಕೇಶವ ವಿ.ಕೆ, ಸಂಜೀವ ಪೂಜಾರಿ ಉಕ್ಕುಡ, ಕೇಶವ ವಿ.ಆರ್, ಶೀನ ಕಾಶಿಮಠ, ವಿಶ್ವನಾಥ ಶೆಟ್ಟಿ ಕೊಪ್ಪಳ, ದಿವಾಕರ, ಲಕ್ಷ್ಮಣ ಆರ್ ಎಸ್, ಹರೀಶ್ ಪೂಜಾರಿ ಕಾಶಿಮಠ, ದಿವಾಕರ ಶೆಟ್ಟಿ ಕಲ್ಲಗದ್ದೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here