ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೆಗೆ ಗೊನೆ ಮುಹೂರ್ತ

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೆಯ ಸಲುವಾಗಿ ಮಾ.27 ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು.

ದೇವಳದ ಸಮೀಪದ ಗೋಳ್ತಿಲ ಮನೆಯ ತೋಟದಲ್ಲಿ ದೇವಳದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ಗೊನೆ ಮುಹೂರ್ತ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಸದಸ್ಯರಾದ ಈಶ್ವರ ಗೌಡ ಗೊಳ್ತಿಲ, ಪ್ರೇಮಚಂದ್ರ ದೇವಸ್ಯ, ಮೌನೇಶ್ ಆನೆಮಜಲು, ಮಾಜಿ ಅಧ್ಯಕ್ಷ ದರ್ಣಪ್ಪ ಮೂಲ್ಯ ಕಜೆ, ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಮೂಲ್ಯ, ಸೂರಜ್ ಗೋಳ್ತಿಲ, ಜಯಾನಂದ ಜೈನರಗುರಿ, ಕಾಂತಪ್ಪ ಗೌಡ ದೇವಸ್ಯ, ಭರತ್ ಕುಂಟ್ಯಾನ, ವಸಂತ ಗೌಡ ನೆಕ್ಕಿಲ,ದಿಲೀಪ್ ಕಜೆ , ಲಕ್ಷ್ಮಣ ಗೌಡ ಹಲಂಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here