ನಾಳೆ (ಮಾ.29) ಅಂಕತ್ತಡ್ಕ ಪೂಂಜಿರೋಟುವಿನಲ್ಲಿ “ಶ್ರೀ ದೇವಿ ಮಹಾತ್ಮೆ” ಸೇವೆಯಾಟ

0

ಪುತ್ತೂರು : ಯೋಗೀಶ್ ರೈ ಮಣಿಕಾರ ಮತ್ತು ಚೇತನ್ ಕುಮಾರ್ ರೈ ಐವತ್ತೊಕ್ಲು ಇವರ ಸೇವೆಯಾಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಸೇವೆಯಾಟ ಮಾ.29 ರಂದು ಸಂಜೆ ಅಂಕತ್ತಡ್ಕ ಪೂಂಜಿರೋಟು ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here