ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಾಲಯದ ಜಾತ್ರೆಗೆ ಗೊನೆ ಮುಹೂರ್ತ

0

ಕೆಮ್ಮಾಯಿ: ಶಾಂತಿಗೋಡು ಗ್ರಾಮದ ಶ್ರೀವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೆ ಎ.2 ಮತ್ತು 3ರಂದು ನಡೆಯಲಿದ್ದು ಇದರ ಗೊನೆ ಮುಹೂರ್ತ ಕಾರ್ಯಕ್ರಮ ಮಾ.28ರಂದು ನಡೆಯಿತು.

ದೇವಾಲಯದಲ್ಲಿ ಅರ್ಚಕ ರಾಮಕೃಷ್ಣ ಬಳ್ಳಕ್ಕುರಾಯ ವಿಶೇಷ ಪೂಜೆ ಸಲ್ಲಿಸಿ ಗೊನೆ ಮುಹೂರ್ತ ನೆರವೇರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೈಂದಾಡಿ, ಸುಬ್ರಹ್ಮಣ್ಯ ಹೆಬ್ಬಾರ್ ಸೇರಾಜೆ, ಬಾಬು ಗೌಡ ಕೈಂದಾಡಿ, ವಿಶ್ವನಾಥ ಬಲ್ಯಾಯ ಮುಂಡೋಡಿ, ಕೂಸಪ್ಪ ನಾಯ್ಕ ಬಿರ್ಮಣಕಜೆ, ಬಾಲಕೃಷ್ಣ ಗೌಡ ತೋಟ, ಆನಂದ ಮುಂಡೋಡಿ, ಗೌರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ನಾರಾಯಣ ಪೂಜಾರಿ ಬೇರಿಕೆ, ದೇವರಾಜ ಗೌಡ ಕಲ್ಕಾರ್, ಕುಶಾಲಪ್ಪ ಗೌಡ, ಕೃಷ್ಣ ಸಾಲಿಯಾನ್, ವಿನೋದ್ ಕರ್ಪುತಮೂಲೆ, ಮಾಯಿಲಪ್ಪ ಪಜಿರೋಡಿ, ಪ್ರಮೀಳಾ ಜನಾರ್ದನ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here