ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಿಂದ ಗೋವುಗಳ ಗಂಜಲ ಮಾರಾಟಕ್ಕೆ ಲಭ್ಯ

0


ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಲ್ಲಿರುವ ಗೋವುಗಳ ಗಂಜಲ(ಸ್ಲೇರಿ) ಮಾರಾಟಕ್ಕೆ ಲಭ್ಯವಾಗಿದ್ದು, ಅಪೇಕ್ಷಿತರು ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬಹುದು.


ಗೋವುವಿನ ಗಂಜಲವು ತೆಂಗು, ಅಡಿಕೆ ಹಾಗೂ ಇನ್ನಿತರ ಕೃಷಿಗೆ ಉತ್ತಮ ಸಾವಯವ ಗೊಬ್ಬರವಾಗಿ ಬಳಸಲಾಗುತ್ತಿದೆ. ಈ ಸ್ಲೇರಿಯನ್ನು ಟ್ಯಾಂಕರ್ ಮೂಲಕ ನೇರವಾಗಿ ಸರಬರಾಜು ಮಾಡಲಾಗುವುದು. ಟ್ಯಾಂಕ್‌ನಲ್ಲಿ 8 ಸಾವಿರ ಲೀ ಹಿಡಿಯುತ್ತಿದ್ದು ಬಾಡಿಗೆ ಸಹಿತ ಒಟ್ಟು ಮೌಲ್ಯ ರೂ 9,000 ಆಗಿರುತ್ತದೆ. ಅಪೇಕ್ಷಿತರು ದೇವಸ್ಥಾನ ಅಥವಾ ಮೊಬೈಲ್ ಸಂಖ್ಯೆ 9449030872 ಅನ್ನು ಸಂಪರ್ಕಿಸುವುದು ದೇವಳದ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here