![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಪುತ್ತೂರು ತಾಲೂಕು ಕಬಕ ಗ್ರಾಮದ ಹೊಸಳಿಕೆ ಮನೆ ಜಾರಪ್ಪ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ ದಿವ್ಯ ಹಾಗು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲ ಮನೆ ರಾಮಣ್ಣ ಗೌಡ ಮತ್ತು ಉಮಾವತಿ ದಂಪತಿಯ ಪುತ್ರ ಸುನೀಲ್ ಕುಮಾರ್ ಇವರ ವಿವಾಹ ನಿಶ್ಚಿತಾರ್ಥವು ಎ.2ರಂದು ಪುತ್ತೂರು ಮುರ ಗೌಡ ಸಮುದಾಯ ಸಭಾ ಭವನದಲ್ಲಿ ಜರುಗಿತು.