ಕೆಯ್ಯೂರಿನಲ್ಲಿ ಪೋಲಿಸ್, ಸಿ ಆರ್ ಪಿ ಎಫ್ ಪಥ ಸಂಚಲನ

0

ಕೆಯ್ಯೂರು:ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂದಿಸಿದ ಕರ್ತವ್ಯ ಗಳನ್ನು ನಿರ್ವಹಿಸಲು ಆಗಮಿಸಿದ ಸಿ ಆರ್ ಪಿ ಎಪ್ ತಂಡ ಮತ್ತು ಸಂಪ್ಯ ಗ್ರಾಮಾಂತರ ಠಾಣಾ ಪೋಲಿಸರಿಂದ  ಕೆಯ್ಯೂರು ಗ್ರಾಮದ ಅರಿಕ್ಕಿಲ, ಕೆಯ್ಯೂರು ಪೇಟೆಯಲ್ಲಿ ಫಥ ಸಂಚಲನ ನಡಯಿತು.

ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯ  ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಾದ ಕೆಯ್ಯೂರಿನಲ್ಲಿ ಪೋಲಿಸ್ ಅಧೀಕ್ಷಕರ ನೇತೃತ್ವದಲ್ಲಿ ಸಿ ಆರ್ ಪಿ.ಎಪ್ ಕಂಪೆನಿ ಹಾಗೂ  ಪೋಲಿಸ್ ಅಧಿಕಾರಿಗಳು ಪಥ ಸಂಚಲನ ಮಾಡಿ ಸಾರ್ವಜನಿಕರಲ್ಲಿ ಆತ್ಮ ವಿಶ್ವಾಸ ಮೂಡಿಸಿದರು.

LEAVE A REPLY

Please enter your comment!
Please enter your name here