ಇರ್ದೆ ಶಂಕರಿ ಅಮ್ಮ ನಿಧನ

0

ಕಾಣಿಯೂರು: ಪುತ್ತೂರು ತಾಲೂಕು ಇರ್ದೆ ದಿ. ಗಣಪತಿ ಭಟ್ ಅವರ ಪತ್ನಿ ಶಂಕರಿ ಅಮ್ಮ (75) ಅವರು ನಿಧನ ಹೊಂದಿದ್ದಾರೆ.

ಯಕ್ಷಗಾನದ ಹಾಡುಗಳ ರಚನೆ ಹಾಗೂ ಗಾಯನದಲ್ಲೂ ಪ್ರಸಿದ್ದಿ ಪಡೆದಿದ್ದು, ಕಲಾ ಕ್ಷೇತ್ರದಲ್ಲಿ ಅನೇಕ ಸನ್ಮಾನ ಲಭಿಸಿವೆ. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here