ಪುತ್ತಿಲ ನಾಮಪತ್ರ ಮೆರವಣಿಗೆ-ಸಜ್ಜುಗೊಂಡ ಯುವ ಉತ್ಸಾಹಿಗಳ ದಂಡು

0

ಪುತ್ತೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಯುವ ಫೈಯರ್ ಬ್ರ್ಯಾಂಡ್ ನಾಯಕ ಅರುಣ್ ಕುಮಾರ್ ಪುತ್ತಿಲ ಸಾವಿರಾರು ಬೆಂಬಲಿಗರೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಈಗಾಗಲೇ ಪುತ್ತೂರಿನ ದರ್ಬೆ ಸರ್ಕಲ್‌ ಬಳಿಯಿಂದ ಪುತ್ತಿಲ ಅಭಿಮಾನಿಗಳು , ಕಾರ್ಯಕರ್ತರು ದೌಡಾಯಿಸಿ ಪಾದಯಾತ್ರೆಯ ಮೂಲಕ ಸಾಗುತ್ತಿದ್ದಾರೆ.

ದರ್ಬೆ ಇಂದ ಪ್ರಮುಖ ರಸ್ತೆಯಲ್ಲಿ ಬಸ್ ನಿಲ್ದಾಣದವರೆಗೆ ಬಂದು ಕೋರ್ಟ್ ರಸ್ತೆ ಮೂಲಕ ಮಿನಿವಿಧಾನ ಸೌದದವರೆಗೆ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

LEAVE A REPLY

Please enter your comment!
Please enter your name here