ಮಹಾಲಿಂಗೇಶ್ವರ ದೇವರ ಆಶೀರ್ವಾದದೊಂದಿಗೆ ಅರುಣ್ ಕುಮಾರ್ ಪುತ್ತಿಲರವರಿಂದ ನಾಮಪತ್ರ ಸಲ್ಲಿಕೆಗಾಗಿ ದರ್ಬೆಯಿಂದ ಮೆರವಣಿಗೆ ಆರಂಭ

0

ಪುತ್ತೂರು: ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದ ಅರುಣ್ ಕುಮಾರ್ ಪುತ್ತಿಲ ಇಂದು ಬೆಳಿಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ದರ್ಬೆ ವೃತ್ತದಲ್ಲಿರುವ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಪುಷ್ಪಾರ್ಚಣೆ ಮಾಡುವ ಮೂಲಕ ನಾಮಪತ್ರ ಸಲ್ಲಿಸಲು ಸಾವಿರಾರು ಮಂದಿ ಕೇಸರಿ ಶಲ್ಯ ಧರಿಸಿದ ಬೆಂಬಲಿಗರೊಂದಿಗೆ ದರ್ಬೆಯಿಂದ ಮೆರವಣಿಗೆ ಆರಂಭಗೊಂಡಿದೆ.. ಈ ಸಂದರ್ಭದಲ್ಲಿ ಅನೇಕ ಮಂದಿ‌ ಪ್ರಭಾವಿ ವ್ಯಕ್ತಿಗಳು ಉಪಸ್ಥಿತರಿದ್ದಾರೆ.

LEAVE A REPLY

Please enter your comment!
Please enter your name here