ಕಾಟುಕುಕ್ಕೆ ಪಡ್ಡಂಬೈಲು ತರವಾಡುಗುತ್ತುವಿನ ನೇಮೋತ್ಸವದಲ್ಲಿ ಅರುಣ್ ಕುಮಾರ್ ಪುತ್ತಿಲರಿಗೆ ದೈವ ನುಡಿ !

0

ಪುತ್ತೂರು: ಕಾಟುಕುಕ್ಕೆ ಪಡ್ಡಂಬೈಲು ತರವಾಡುಗುತ್ತುವಿನ ನೇಮೋತ್ಸವದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ನೀಡಿ ಶ್ರೀ ದೈವಗಳ ಇರುಮುಡಿ ಶ್ರೀ ಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆಗೆ ದೈವ ನುಡಿಯೊಂದಿಗೆ ಅಭಯ ನೀಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here