ಉದ್ಯಮಿ ವಾಮನ್‌ ಪೈ ಕುಟುಂಬದೊಂದಿಗೆ ಭೋಜನ ಸವಿದ ಕೇಂದ್ರ ಸಚಿವೆ ಭಾರತಿ ಪವಾರ್

0

ಭಾರತೀಯ ಜನತಾ ಪಕ್ಷದ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪ್ರಚಾರದಲ್ಲಿ ಭಾಗವಹಿಸಿದ ಕೇಂದ್ರ ರಾಜ್ಯ ಸಚಿವೆ ಭಾರತಿ ಪವಾರ್‌, ಉದ್ಯಮಿ ವಾಮನ್‌ ಪೈ ನಿವಾಸಕ್ಕೆ ಭೇಟಿ ನೀಡಿ, ಪೈ ಕುಟುಂಬ ಸದಸ್ಯರೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ತಿಮ್ಮಪ್ಪ ಶೆಟ್ಟಿ ಬಲ್ನಾಡು, ಜೀನಂದರ್‌ ಜೈನ್‌, ಆರ್.ಸಿ ನಾರಾಯಣ, ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here