ಕರ್ಕೇರ ಕುಟುಂಬ ತರವಾಡು ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು: ಕೊಂಬರಡ್ಕ ಬಾರಿಕೆ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ದಿನಾಂಕ ಮೇ.2ರಿಂದ ಮೇ.3ರ ವರೆಗೆ ನಡೆಯುವ ನೇಮೋತ್ಸವಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮ ಎ.25ರಂದು ನಡೆಯಿತು.

ದೈವಸ್ಥಾನದ ಆಡಳಿತ ಮೊಕ್ತೇಸ ಕೋಚಣ್ಣ ಪೂಜಾರಿ ಎಂಡೆಸಾಗು, ಕುಟುಂಬದ ಯಜಮಾನ ಗೋವಿಂದ ಪೂಜಾರಿ ಕೂರೆಲು, ಕೊಂಬರಡ್ಕ ಮನೆ ಯಜಮಾನ ಮೊನಪ್ಪ ಪೂಜಾರಿ.ದೈವದ ಪ್ರಧಾನ ಪಾತ್ರಿ ಸುರೇಂದ್ರ ಪೂಜಾರಿ ಪೆದಮಲೆ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೊಡಿ, ಸಹಾಯಕ ದೈವದ ಪಾತ್ರಿ ರಾಮಣ್ಣ ಪೂಜಾರಿ ಪಯಂದೂರು, ಉಮೇಶ ತ್ಯಾಗರಾಜನಗರ, ರಾಜೇಶ್ ಮುರ್ಕೆತ್ತಿ, ಸದಸ್ಯರಾದ ಜಗದೀಶ್ ಕರ್ಕೇರ ಮುರ್ಕೆತ್ತಿ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here