ನೆಲ್ಯಾಡಿ: ಗೊಳಿತೊಟ್ಟುನಲ್ಲಿ ಪೊಲೀಸರ ಪಥ ಸಂಚಲನ

0


ನೆಲ್ಯಾಡಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಆಗಮಿಸಿರುವ ಸಿ.ಆರ್.ಪಿ.ಎಫ್ ತುಕಡಿ ಸಿಬ್ಬಂದಿಗಳು ಹಾಗೂ ಉಪ್ಪಿನಂಗಡಿ ಪೊಲೀಸರು ಎ.24ರಂದು ಬೆಳಿಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಯಾಡಿ, ಗೊಳಿತ್ತೊಟ್ಟು, ಪೆರಿಯಡ್ಕದಲ್ಲಿ ಪಥ ಸಂಚಲನ ನಡೆಸಿದರು.


ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ರಾಜೇಶ್, ಧನಂಜಯ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್ ತುಕಡಿ ಹಾಗೂ ಸ್ಥಳೀಯ ಪೊಲೀಸರಿಂದ ಪಥ ಸಂಚಲನ ನಡೆಯಿತು.

LEAVE A REPLY

Please enter your comment!
Please enter your name here