ಕೃಷ್ಣಕೃಪ ಇಂಡಸ್ಟ್ರಿಯಲ್ಲಿ ಅಶೋಕ್ ರೈ ಮತಯಾಚನೆ April 26, 2023 0 FacebookTwitterWhatsApp ಪುತ್ತೂರು: ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯ ಕೃಷ್ಣಕೃಪ ಇಂಡಸ್ಟ್ರೀಸ್ ಗೆ ಭೇಟಿ ನೀಡಿ ಮತಯಾಚನೆ ಮಾಡಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.