ಉಪ್ಪಿನಂಗಡಿ-ಶ್ರೀನಿವಾಸ ಕಲ್ಯಾಣೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೋಕ್ತೇಸರಾದ ಬಿ.ಗಣೇಶ ಶೆಣೈ, ಮೊಕ್ತೇಸರಾದ ಡಾ. ಎಂ ರತ್ನಾಕರ ಶೆಣೈ, ಕೆ ದೇವಿದಾಸ್ ಭಟ್, ಕೆ ಅನಂತರಾಮ್ ಭಟ್ ಹಾಗೂ ಯು ಕೃಷ್ಣ ಭಟ್, ಶ್ರೀ ದೇವಳದ ಭಜನಾ ಮಂಡಳಿ ಅಧ್ಯಕ್ಷ ಹರೀಶ ಪೈ, ಗೋಕುಲ್ ದಾಸ್ ಭಟ್, ಪ್ರಮುಖರಾದ ವಿವೇಕಾನಂದ ಪ್ರಭು, ಕೆ.ಗಣೇಶ ಭಟ್, ರಾಜೇಶ್ ಪೈ, ಪ್ರದೀಪ್ ನಾಯಕ್, ಕೆ.ಗಣೇಶ ನಾಯಕ್ ಮತ್ತಿತರರಿದ್ದರು. ಪೂಜಾ ವಿಧಿ ವಿಧಾನಗಳನ್ನು ಕೆ. ನರಸಿಂಹ ಭಟ್, ರವೀಂದ್ರ ಭಟ್, ಸುಬ್ರಹ್ಮಣ್ಯ ಭಟ್, ತ್ರಿವಿಕ್ರಮ ಭಟ್ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here