ಪುಣ್ಚಪ್ಪಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಪರ ಮತಯಾಚನೆ

0

ಪುತ್ತೂರು: ಪುಣ್ಚಪ್ಪಾಡಿ ಬಿಜೆಪಿ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ರವರ ಪರವಾಗಿ ಮತಯಾಚನೆ ಪುಣ್ಚಪ್ಪಾಡಿ ಪರಿಸರದ ವ್ಯಾಪ್ತಿಯಲ್ಲಿ ನಡೆಯಿತು.

ಸವಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣಾಯ ಕುಮಾರಮಂಗಲ, ಸವಣೂರು ಗ್ರಾ. ಪಂ. ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯ ರಾದ. ಗಿರಿಶಂಕರ ಸುಲಾಯ ದೇವಸ್ಯ , ಜಯಶ್ರೀ ಕುಚ್ಚೆಜಾಲು, ಪಾಲ್ತಾಡಿ ಪುಣ್ಣಪ್ಪಾಡಿ ಶಕ್ತಿ ಕೇಂದ್ರ ಸಹ ಪ್ರಮಖ್ ಮಹೇಶ್ ಕೆ ಸವಣೂರು, ಕಡಬ ತಾ ಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕಿ ಆಶಾ ರೈ ಕಲಾಯಿ, ಗ್ರಾ ಪಂ ಮಾಜಿ ಸದಸ್ಯ ನಾಗಾರಾಜ ನಿಡ್ವಣ್ಣಾಯ, ಹರಿಪ್ರಸಾದ್ ನೆಕ್ರಾಜೆ, ಸುರೇಶ್ ನೆಕ್ರಾಜೆ , ಸೂರಪ್ಪ ಗೌಡ ಬದಿಯಡ್ಕ, ವೆಂಕಟೇಶ ಭಟ್ ಅಂಜಯ, ರಾಮಪ್ರಸಾದ್ ರೈ ಕಲಾಯಿ,ಲಿಂಗಪ್ಪ ರೈ ಚೆಂಬುತ್ತೊಡಿ, ಜತ್ತಪ್ಪ ಓಂತಿ ಮನೆ, ಮೋಹಿತ್ ಕುಮಾರಮಂಗಲ, ಬಾಬು ದೇವಸ್ಯ, ಹೇಮಲತಾ ಕುಮಾರಮಂಗಲ, ವಿಜಯ ಕುಮಾರಮಂಗಲ, ಚಂದಪ್ಪ ಗೌಡ ಬೊಳ್ಳಾಜೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here