ಇಂದು ಸಂಜೆ ಗಾಯಾಳುಗಳನ್ನು ಭೇಟಿಯಾಗಲಿರುವ ಹಿಂದು ಸೇನೆ ಸ್ಥಾಪಕಾಧ್ಯಕ್ಷ ಸತೀಶ್ ರೈ

0

ಪುತ್ತೂರು : ಇಂದು ಸಂಜೆ (ಮೇ 18 ರಂದು) 5.30 ಕ್ಕೆ ಮಹಾವೀರ ಆಸ್ಪತ್ರೆಗೆ ಹಿಂದು ಸೇನೆ ಸ್ಥಾಪಕಾಧ್ಯಕ್ಷ ಸತೀಶ್ ರೈ ರವರು ಪೋಲಿಸ್ ದೌರ್ಜನ್ಯಕ್ಕೆ ಒಳಗಾದ ಗಾಯಳುಗಳನ್ನು ಭೇಟಿ ಮಾಡಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here