ದ್ವಿತೀಯ ಪಿಯುಸಿ ಪರೀಕ್ಷೆ: ಆದಿತ್ಯ ಸುಬ್ರಹ್ಮಣ್ಯ ವೈ. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

0

ಪುತ್ತೂರು: 2022-23ನೇ ಸಾಲಿನ ಪದವಿಪೂರ್ವ ಅಂತಿಮ ಪರೀಕ್ಷೆಯಲ್ಲಿ ರಾಮಕುಂಜ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಆದಿತ್ಯ ಸುಬ್ರಹ್ಮಣ್ಯ ವೈ.ರವರು ಶೇ.95.6(574) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣವಾಗಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಪದ್ಮುಂಜದ ಕೆದಿಲ ನಿವಾಸಿ ದಿ.ಯರ್ಮುಂಜ ರಘುರಾಮ ಜೋಯಿಸ ಹಾಗೂ ವಿದ್ಯಾ ಪರಮೇಶ್ವರಿ ವೈ ದಂಪತಿಯ ಪುತ್ರರಾದ ಇವರು ಪದ್ಮುಂಜದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

LEAVE A REPLY

Please enter your comment!
Please enter your name here