ಶತಾಯುಷಿ ಪೂವಾಜೆ ಕುಂಞಣ್ಣ ರೈ ನಿಧನ

0

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಕೆಂಚಿಮಾರು ನಿವಾಸಿಯಾಗಿದ್ದ ಪೂವಾಜೆ ಕುಂಞಣ್ಣ ರೈ(100ವ.)ರವರು ಮೇ 25ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.ಪ್ರಗತಿಪರ ಕೃಷಿಕರಾಗಿದ್ದ ಇವರು ಪ್ರಾರ್ಥನಾ ಸ್ವೀಟ್ಸ್ ಸಂಸ್ಥೆಯ ಸಂಸ್ಥಾಪಕರು.

ಮೃತರು ಪುತ್ರರಾದ ಕೊರಗಪ್ಪ ರೈ, ಶ್ರೀಧರ್ ರೈ, ವಿಠಲ ರೈ, ಸೊಸೆಯಂದಿರಾದ ಸೇಸಮ್ಮ ರೈ, ಲೀಲಾ ರೈ, ಸುರೇಖಾ ರೈ, ಪ್ರಾರ್ಥನಾ ಸ್ವೀಟ್ಸ್ ಮಾಲಕ ಭಾಸ್ಕರ ರೈ ಸಹಿತ 7 ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೇ 26 ಅಂತ್ಯಕ್ರಿಯೆ:
ಮೃತರ ಅಂತ್ಯ ಕ್ರಿಯೆ ಮೇ 26ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕಪುತ್ತೂರು ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here