ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್‌ ನಂದನ್‌ ಭೇಟಿಯಾದ ಶಾಸಕ ಅಶೋಕ್‌ ಕುಮಾರ್‌ ರೈ

0

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕಚೇರಿ ಕೊಠಡಿಯನ್ನು ನೂತನ ಶಾಸಕರಾದ ಅಶೋಕ್ ರೈ ಬದಲಾಯಿಸಿದ್ದಾರೆ. ಕಚೇರಿಯಲ್ಲಿ ವಾಸ್ತು ದೋಷವೋ ಏನೋ ಗೊತ್ತಿಲ್ಲ. ಈ ಕಚೇರಿ ಚಿಕ್ಕದಾಗಿದ್ದು ಸ್ಥಳವಕಾಶದ ಕೊರತೆ ಇದೆ. ನನ್ನನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸರಿಯಗಿ ಕುಳಿತುಕೊಳ್ಳುವ ದೊಡ್ಡ ಕೊಠಡಿಯ ವ್ಯವಸ್ಥೆ ಮಾಡುವಂತೆ ಸಹಾಯಕ ಕಮಿಷನರ್‌ಗೆ ಶಾಸಕರು ಸೂಚನೆಯನ್ನು ನೀಡಿದರು.ಸಂಯೋಜಕ ಕಾವು ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ಮಿನಿ ವಿಧಾನ ಸೌಧದಲ್ಲಿ ನೂತನ ಶಾಸಕರಿಗೆ ನೂತನ ಕಚೇರಿಯು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ತುರ್ತಾಗಿ ಕಚೇರಿಯ ಕೆಲಸ ನಡೆಯಲಿದೆ.ಈ ಸಂದರ್ಭದಲ್ಲಿ ಕೆಪಿಸಿಸಿ

LEAVE A REPLY

Please enter your comment!
Please enter your name here