ಅಂತರ್‌ಕಾಲೇಜು ಕ್ರೀಡಾಕೂಟ – ವಿವೇಕಾನಂದ ಇಂಜಿನಿಯರ್ ಕಾಲೇಜಿನ ಅಭಿರಂಜನ್‌ಗೆ ಚಿನ್ನದ ಪದಕ

0


ನೆಲ್ಯಾಡಿ: ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್‌ಕಾಲೇಜು ಕ್ರೀಡಾಕೂಟದಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಭಿರಂಜನ್ ಗೌಡ ಅವರು 100ಮೀ.ಓಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 4*100ಮೀ.ರಿಲೇಯಲ್ಲೂ ಇವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅಭಿರಂಜನ್ ಗೌಡ ಅವರು ನೆಲ್ಯಾಡಿ ಹೊಸವಕ್ಲು ನಿವಾಸಿ ರವಿಚಂದ್ರ ಗೌಡ ಹಾಗೂ ಸುಪ್ರಿತಾ ದಂಪತಿ ಪುತ್ರ.

LEAVE A REPLY

Please enter your comment!
Please enter your name here