ಸಪ್ತಪದಿ ತುಳಿದ ದಯಾನಂದ, ಜೀವಿತಾ

0

ಪುತ್ತೂರು: ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಂಡಾಲೂ ಸಂತೃಪ್ತಿ ನಿಲಯದ ದಿ.ಸೂರಪ್ಪ ಗೌಡರ ಪ್ರಥಮ ಪುತ್ರ ದಯಾನಂದ (ಸತೀಶ್) ವಿವಾಹವು ಕಡಬ ತಾಲೂಕು ಬಳ್ಪ ಗ್ರಾಮದ ಉಕ್ಕಿನ ಮನೆ ಸೀತಾ ನಿಲಯದ ಶ್ರೀಮತಿ ಮತ್ತು ಶ್ರೀ ಚಿನ್ನಪ್ಪ ಗೌಡರ ಪ್ರಥಮ ಪುತ್ರಿ ಜೀವಿತಾ ಅವರೊಂದಿಗೆ ಮೇ.29ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಬಂಧು ಮಿತ್ರರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here