ಬೊಳುವಾರು ವಲಯ ಶಿವಳ್ಳಿ ಮಹಿಳಾ ಸಂಪದಕ್ಕೆ ಆಯ್ಕೆ-ಅಧ್ಯಕ್ಷೆ: ಹೀರಾ ಉದಯ್, ಪ್ರ.ಕಾರ್ಯದರ್ಶಿ: ಜ್ಯೋತಿ ರಾವ್

0

ಪುತ್ತೂರು: ಬೊಳುವಾರು ವಲಯ ಶಿವಳ್ಳಿ ಮಹಿಳಾ ಸಂಪದದ 28 ನೇ ವಾರ್ಷಿಕ ಮಹಾಸಭೆಯು ಜೂ.4 ರಂದು ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ನಡೆಯಿತು. ಸುಧೀಂದ್ರ ಕುದ್ದಣ್ಣಾಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಿವಳ್ಳಿ ಮಹಿಳಾ ಸಂಪದ ಬೊಳುವಾರು ವಲಯದ ಅಧ್ಯಕ್ಷೆಯಾಗಿ ವಕೀಲೆ ಹೀರಾ ಉದಯ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ರಾವ್‌ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಪದದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here