ಪೆರಿಯಶಾಂತಿ-ಇಚ್ಲಂಪಾಡಿ ಹೆದ್ದಾರಿ ಕಾಮಗಾರಿ; ಸಂಚಾರದಲ್ಲಿ ಬದಲಾವಣೆ

0

ನೆಲ್ಯಾಡಿ: ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ 37ರ ಇಚ್ಲಂಪಾಡಿ ಹಾಗೂ ಪೆರಿಯಶಾಂತಿ ನಡುವೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಸಂಚರಿಸುವ ವಾಹನಗಳು ಗುಂಡ್ಯ ಮಾರ್ಗವಾಗಿ ಸಂಚರಿಸುವಂತೆ ಹಾಗೂ ಸ್ಥಳೀಯ ವಾಹನ ಸವಾರರು ಲಾವತ್ತಡ್ಕ ರಸ್ತೆಯ ಮೂಲಕ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here