ಕಬಕ ಬಿರಾವು ನಿವಾಸಿ ಬಲ್ನಾಡಿನಲ್ಲಿ ಆತ್ಮಹತ್ಯೆ

0

ಪುತ್ತೂರು: ಕಬಕದ ಬಿರಾವು ನಿವಾಸಿಯೊಬ್ಬರು ಬಲ್ನಾಡು ಗ್ರಾಮದ ಕಟ್ಟತ್ತಾರು ಸಹೋದರಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.5ರಂದು ನಡೆದಿದೆ.
ಬಿರಾವು ಪದ್ಮನಾಭ ಪೂಜಾರಿ(54ವ)ರವರು ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವರ್ಷದಿಂದ ಬಲ್ನಾಡು ಗ್ರಾಮದ ಕಟ್ಟತ್ತಾರು ಎಂಬಲ್ಲಿ ಸಹೋದರಿಯ ಜೊತೆ ವಾಸವಾಗಿದ್ದರು. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪುತ್ರ ಶ್ರೀಕಾಂತ್ ಬಿರಾವು ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here