ಇಂದಿನಿಂದ ಎರಡು ದಿನಗಳ ಮಾರುತಿ ಗ್ರಾಮೀಣ ಮಹೋತ್ಸವ

0

ಪುತ್ತೂರು : ಮಾರುತಿ ಸುಝಕಿ ಇಂಡಿಯಾ ತನ್ನ ಪ್ರಮುಖ ಡೀಲರ್, ಹಾರಾಡಿ ಬಳಿಯಿರುವ ಭಾರತ್ ಅಟೋಕಾರ್ಸ್ ಜತೆಯಾಗಿ, ಕಾರು ಕೊಂಡುಕೊಳ್ಳುವವರಿಗಾಗಿ, ಬೃಹತ್ ಗ್ರಾಮೀಣ ಮಹೋತ್ಸವವನ್ನು ಜೂ.9ರಂದು ಪುತ್ತೂರಿನ ನೆಹರುನಗರ ಮಂಗಲ್ ಸ್ಟೋರ್ಸ್ ಬಳಿ ಪ್ರಾರಂಭಿಸಲಿದ್ದು, 10ರ ಸಂಜೆ ತೆರೆ ಕಾಣಲಿದೆ. ಯಾವುದೇ ಮಾದರಿಯ ಹಳೇ ಕಾರುಗಳನ್ನು ನೂತನ ತಂತ್ರಜ್ಞಾನವನ್ನೊಳಗೊಂಡ ಕಾರಿನೊಡನೆ ಬದಲಾಯಿಸೋ ಅವಕಾಶ, ನೂರರಷ್ಟು ಸಾಲದ ವ್ಯವಸ್ಥೆಯೂ ಇರಲಿದ್ದು ಅತ್ಯುತ್ತಮ ಕೊಡುಗೆಗಳು ಸಹ ಸಿಗಲಿವೆ. ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ ೬೦ ಸಾವಿರ ವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು, ಜನತೆ ಇದರ ಲಾಭ ಪಡೆಯುವಂತೆ ಟೀಮ್ ಲೀಡರ್ ಜಯರಾಜ್ ವಿನಂತಿಸಿದ್ದಾರೆ.

60,000 ಕೊಡುಗೆ!

ಕಂಪನಿಯೂ ಗ್ರಾಹಕ ಜನತೆಗಾಗಿ ತನ್ನ ವಿವಿಧ ಮಾದರಿ ಕಾರುಗಳಲ್ಲಿ ಅಚ್ಚರಿ ಉಳಿತಾಯವನ್ನು ನೀಡಿದ್ದು , ಆ ಮೂಲಕ 60 ಸಾವಿರವರೆಗಿನ ಬೃಹತ್ ಉಳಿತಾಯವಕಾಶ ನೀಡಿದೆ. ಮಾಹಿತಿಗಾಗಿ ; 9886640530 ,8095555230 ಮಾಡಬಹುದು.

LEAVE A REPLY

Please enter your comment!
Please enter your name here