ಬೆಳಂದೂರು ಪಳ್ಳತ್ತಾರು ನುಸ್ರತುಲ್ ಇಸ್ಲಾಂ ಖುತುಬಿಯತ್ ಕಮಿಟಿಯ ಪದಾಧಿಕಾರಿಗಳ ಆಯ್ಕೆ

0

ಅದ್ಯಕ್ಷ ಉಮ್ಮರ್ ಶಾಫಿ ಪಳ್ಳತ್ತಾರು,ಪ್ರಧಾನ ಕಾರ್ಯದರ್ಶಿ ರಿಯಾಝ್ ಬೊಳಿಯಮೂಲೆ, ಕೋಶಾಧಿಕಾರಿ ಸಲೀಂ ಬನಾರಿ

ಕಾಣಿಯೂರು: ಬೆಳಂದೂರು ಪಳ್ಳತ್ತಾರು ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಬೆಳಂದೂರು ಇದರ ಅಂಗಸಂಸ್ಥೆ ನುಸ್ರತುಲ್ ಇಸ್ಲಾಂ ಖುತುಬಿಯತ್ ಕಮೀಟಿ(N.I.K.C)ಇದರ ವಾರ್ಷಿಕ ಮಹಾಸಭೆಯು ಜಮಾಅತ್ ಗೌರವಾಧ್ಯಕ್ಷರಾದ ಸೈಯ್ಯದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಮ್ಜದಿ ಬನಾರಿ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.ಬಳಿಕ 2023/24 ನೇ ಸಾಲಿಗೆ ನೂತನ ಕಮೀಟಿಯನ್ನು ರಚಿಸಲಾಯಿತು.

ಗೌರವಾದ್ಯಕ್ಷರಾಗಿ ಅಸ್ಸಯ್ಯದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಳ್, ಅದ್ಯಕ್ಷರಾಗಿ ಸಿದ್ದೀಕ್ ಪಳ್ಳತ್ತಾರು, ಉಪಾಧ್ಯಕ್ಷರಾಗಿ ಜಾಬಿರ್ ಪುಳಿತ್ತಡಿ, ಯಾಕುಬ್ ಬನಾರಿ,ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಬೊಳಿಯಮೂಲೆ,ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಮ್ ದಫ್, ರಾಶಿದ್ ದೇವರಗುಡ್ಡೆ, ಕೋಶಾಧಿಕಾರಿಯಾಗಿ ಸಲೀಂ ಬನಾರಿ ಹಾಗೂ
ಶಬೀರ್ ಕಂಬುಳ, ಹಮೀದ್ ದೇವಸ್ಯ, ಹನೀಫ್ ಕೂಂಕ್ಯ, ಅಶ್ರಫ್ ಬನಾರಿ, ಇಕ್ಬಾಲ್ ದರ್ಕಾಸ್, ಸಲೀಂ ನೇರೊಲ್ತಡ್ಕ, ಇಸ್ಮಾಯಿಲ್ ಗುಂಡಿನಾರ್,ಜಲೀಲ್ ಪಾರೆ, ಹನೀಫ್ ಏರಿಮಾರ್ ಹನೀಫ್ MD ಮೊದಲಾದವರನ್ನು ಕಾರ್ಯಾಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here