ಜೂ.21:ಅಗಲಿದ ಸ್ವಾಗತ್ ಸ್ವೀಟ್ಸ್ ಮಾಲಕ ಜಯರಾಮ ಶೆಟ್ಟಿಯವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಸಾಮೆತ್ತಡ್ಕ ನಿವಾಸಿ, ಹಲವಾರು ವರ್ಷಗಳಿಂದ ಅರುಣಾ ಚಿತ್ರಮಂದಿರದ ಬಳಿ ಸ್ವಾಗತ್ ಸ್ವೀಟ್ಸ್ ಅಂಗಡಿಯನ್ನು ಹೊಂದಿದ್ದು, ಇತ್ತೀಚೆಗೆ ಅಗಲಿದ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯವು ಜೂ.21 ರಂದು ತೆಂಕಿಲ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರದಲ್ಲಿ ಮಧ್ಯಾಹ್ನ ಜರಗಲಿದೆ. ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಅಗಲಿದ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಅಗಲಿದ ಜಯರಾಮ ಶೆಟ್ಟಿಯವರ ಪತ್ನಿ ಉಮಾ, ಪುತ್ರ ಡಾ.ಶರಣ್ ಶೆಟ್ಟಿ, ಪುತ್ರಿ ಡಾ.ಶ್ರೇಯಾ ಶೆಟ್ಟಿ ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here