ಕೌಡಿಚ್ಚಾರು ಬಪ್ಪಪುಂಡೇಲು ನಿವಾಸಿ ಕವಿತಾ ನಿಧನ

0

ಪುತ್ತೂರು: ಕೌಡಿಚ್ಚಾರು ಗ್ರಾಮದ ಬಪ್ಪಪುಂಡೇಲು ರಾಜೇಶ್ ಪ್ರಸಾದ್‌ರವರ ಪತ್ನಿ ಕವಿತಾ (30ವ.)ರವರು ಜೂ.19ರಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೇ ನಿಧನರಾದರು. ಮೂಲತಃ ಕೆದಂಬಾಡಿಯವರಾದ ಕವಿತರವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡಿ ನಂತರದ ದಿನಗಳಲ್ಲಿ ಕೆದಂಬಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ರಾಜೇಶ್ ಪ್ರಸಾದ್(ಆರ್.ಪಿ) ಕೌಡಿಚ್ಚಾರು, ಪುತ್ರ ಅದ್ವೈತ್, ಅತ್ತೆ, ಮಾವ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here