ಪಾಂಬಾರು ಅಂಗನವಾಡಿ ಕೇಂದ್ರ ಕ್ಕೆ ನೀರಿನ ಟ್ಯಾಂಕ್ ಕೊಡುಗೆ

0

ಕೆಯ್ಯೂರು: ಕೊಳ್ತಿಗೆ ಗ್ರಾಮದ ಪಾಂಬಾರು ಅಂಗನವಾಡಿ ಕೇಂದ್ರಕ್ಕೆ ಷಣ್ಮುಖ ಪ್ರೆಂಡ್ಸ್ ಪಾಂಬರು ಸಂಘದ ವತಿಯಿಂದ ಕುಡಿಯುವ ನೀರಿನ ಟ್ಯಾಂಕನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಷಣ್ಮುಖ ಪ್ರೇಂಡ್ಸ್ ಪಾಂಬರು ಗೌರವದ್ಯಕ್ಷ ಜಯ ಪ್ರವೀಣ್ ಪಾಂಬರು,  ಅಧ್ಯಕ್ಷ ಚಂದ್ರ ಪಿ. ಪಾಂಬರು , ಕಾರ್ಯದರ್ಶಿ ಯೋಗಿಶ್ ಪಿ.ಪಾಂಬಾರು ಹಾಗೂ ಸದಸ್ಯರು, ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಜಯಂತಿ, ಸಹಾಯಕಿ ನೇತ್ರವಾತಿ ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here