ಶುಭವಿವಾಹ: ರವಿಚಂದ್ರ-ಪವಿತ್ರ

0

ಪುತ್ತೂರು: ಪುತ್ತೂರು ತಾಲೂಕು ಮುಂಡೂರು ಗ್ರಾಮದ ಉದಯಗಿರಿ ದಿ. ಅಣ್ಣಪ್ಪ ನಾಯ್ಕರ ಪುತ್ರ ರವಿಚಂದ್ರ ಮತ್ತು ಪುತ್ತೂರು ತಾಲೂಕು ಕಬಕ ಗ್ರಾಮದ ಸಿಟಿಗುಡ್ಡೆ ದಿ. ಜಾನು ನಾಯ್ಕರ ಪುತ್ರಿ ಪವಿತ್ರರ ವಿವಾಹವು ಮುಕ್ವೆ-ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದು ಸಾಲ್ಮರ ರೈತ ಸಭಾಭವನದಲ್ಲಿ ಔತನಕೂಟ ಜು.9ರಂದು ನಡೆಯಿತು.

LEAVE A REPLY

Please enter your comment!
Please enter your name here