ಉಪ್ಪಿನಂಗಡಿಯಲ್ಲಿ ಬೃಹತ್ ರಕ್ತದಾನ ಶಿಬಿರ

0

ಉಪ್ಪಿನಂಗಡಿ: ಧಾರ್ಮಿಕ, ಸಾಮಾಜಿಕ ನೇತಾರ ಹಾಜಿ ಮುಸ್ತಾಫ ಕೆಂಪಿಯವರ ಸ್ಮರಣಾರ್ಥ ಮಾಲೀಕುದ್ದೀನಾರ್ ಜುಮಾ ಮಸೀದಿ ಹಾಗೂ ವಿವಿಧ ಸಮಾಜ ಸೇವೆ ಸಂಘಟನೆಗಳ ಸಹಭಾಗಿತ್ವದಲ್ಲಿ ಇಲ್ಲಿನ ಇಂಡಿಯನ್ ಸ್ಕೂಲ್‌ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.


ಈ ಶಿಬಿರದಲ್ಲಿ ಪುರುಷರು, ಮಹಿಳೆಯರೆನ್ನದೆ ನೂರಾರು ಮಂದಿ ರಕ್ತದಾನ ಮಾಡಿದ್ದು, ವೆನ್ಲಾಕ್ ಆಸ್ಪತ್ರೆ, ರೆಡ್ ಕ್ರಾಸ್ ಸಂಸ್ಥೆ, ಪುತ್ತೂರು ಬ್ಲಡ್ ಬ್ಯಾಂಕ್ ಹಾಗೂ ಯೇನೇಪೋಯ ಆಸ್ಪತ್ರೆಗಳು ಈ ಶಿಬಿರದಲ್ಲಿ ಭಾಗವಹಿಸಿದವು.

LEAVE A REPLY

Please enter your comment!
Please enter your name here