![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಅಸಂತಡ್ಕದ ಕೊರಗಜ್ಜನ ಸನ್ನಿಧಿಯಲ್ಲಿ ಅಸಂತಡ್ಕದ ಮಣ್ಣ ಮಾಣಿಕ್ಯ ಧ್ವನಿ ಸುರುಳಿಯನ್ನು ಜುಲೈ.16ರಂದು ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ನಿತ್ಯ ದೀಪಾಲಂಕಾರ ಮಾಡುವ ಗಿರೀಶ್ ಅಸಂತಡ್ಕ ಬಿಡುಗಡೆಗೊಳಿಸಿದರು. ನವೀನ್ ಎಂ ಸಾಹಿತ್ಯ ಬರೆದಿರುವ ಈ ಹಾಡಿಗೆ ವಿಲಾಸ್ ಪಡುಮಲೆ ಮತ್ತು ಜ್ಯೋತಿ ಕುಂಬ್ರ ಧ್ವನಿ ನೀಡಿದ್ದಾರೆ.
![](https://puttur.suddinews.com/wp-content/uploads/2023/07/be35787d-37b4-445a-8118-9b3736ee9579-1.jpg)