ಕೊಡಾಜೆ: ಹೆದ್ದಾರಿಯಲ್ಲಿ ಕೃತಕನೆರೆ

0

ವಿಟ್ಲ: ಮಾಣಿ‌ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಮಾಣಿಯಿಂದ‌ ಕೊಡಾಜೆ ಸಂಪರ್ಕಿಸುವ ಗಡಿಸ್ಥಳ ಎಂಬಲ್ಲಿ‌ ಜು.23ರಂದು ಬೆಳಿಗ್ಗೆ ಸುರಿದ ಮಳೆಯಿಂದಾಗಿ ಕೃತಕ‌ ನೆರೆ ಕಾಣಿಸಿಕೊಂಡಿದ್ದು, ಕೆಲ ತಾಸುಗಳ ಕಾಲ ವಾಹನ ಸವಾರರು ಸಮಸ್ಯೆ ಎದುರಿಸುವಂತಾಯಿತು. ಸದ್ರಿ ರಸ್ತೆಯಲ್ಲಿ‌ ಸಾಗುವ ದ್ವಿಚಕ್ರ ಸಹಿತ ಲಘುವಾಹನಗಳ ಸವಾರರು ಭಾರೀ ಹರಸಾಹಸ ಪಡುತ್ತಿದ್ದ ದೃಶ್ಯ‌ಕಂಡುಬಂತು.

LEAVE A REPLY

Please enter your comment!
Please enter your name here