ಕ್ವಾಲಿಟಿ ಸದಾನಂದ ಶೆಟ್ಟಿಯವರಿಗೆ ಹರ್ಷಕುಮಾರ್ ರೈರಿಂದ ಅಭಿನಂದನೆ

0

ಪುತ್ತೂರು: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ವ್ಯಾವಹಾರಿಕ ಕ್ಷೇತ್ರದ ಅಪ್ರತಿಮ ಸಾಧಕ ಶ್ರೀದೇವಿ ಕಾಲೇಜಿನ ಸಂಸ್ಥಾಪಕ ಕ್ವಾಲಿಟಿ ಸದಾನಂದ ಶೆಟ್ಟಿಯವರಿಗೆ ಕುವೆಂಪು ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ದೊರೆತಿದ್ದು, ಇವರನ್ನು ಪುತ್ತೂರು ತಾಲೂಕು ಯುವ ಬಂಟರ ಸಂಘದ ಪದಾಧಿಕಾರಿ, ಉದ್ಯಮಿ ಹರ್ಷ ಕುಮಾರ್ ರೈ ಮಾಡಾವುರವರು ಮಂಗಳೂರಿನಲ್ಲಿ ಭೇಟಿಯಾಗಿ ಅಭಿನಂದಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here