ಪುತ್ತಿಲ ಪರಿವಾರ ಕೇಪು ಗ್ರಾಮ ಸಮಿತಿ ರಚನೆ

0

ಪುತ್ತೂರು: ಪುತ್ತಿಲ ಪರಿವಾರ ಕೇಪು ಗ್ರಾಮ ಸಮಿತಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಸತ್ಯನಾರಾಯಣ ಯಸ್, ಕಾರ್ಯದರ್ಶಿಯಾಗಿ ಜಗದೀಶ್ ಶೆಟ್ಟಿ ಮೈರ ಅವರನ್ನು ಆಯ್ಕೆ ಮಾಡಲಾಗಿದೆ.


ಉಳಿದಂತೆ ಅಡ್ಯನಡ್ಕ ಬೂತ್ ಸಂಖ್ಯೆ 90ರ ಅಧ್ಯಕ್ಷರಾಗಿ ರಮೇಶ್ ಎಸ್ ಮತ್ತು ಕಾರ್ಯದರ್ಶಿಯಾಗಿ ದೀಕ್ಷಿತ್, ಕಲ್ಲಂಗಳ ಬೂತ್ ಸಂಖ್ಯೆ 91ರ ಅಧ್ಯಕ್ಷರಾಗಿ ರೋಹಿತಾಕ್ಷ ಮತ್ತು ಕಾರ್ಯದರ್ಶಿಯಾಗಿ ಮನೋಹರ್ ಶೆಟ್ಟಿ, ನೀರ್ಕಜೆ ಬೂತ್ ಸಂಖ್ಯೆ 92ರ ಅಧ್ಯಕ್ಷರಾಗಿ ಅಜಯ್ ಮತ್ತು ಕಾರ್ಯದರ್ಶಿಯಾಗಿ ಗೋಪಾಲ, ಬೂತ್ ಸಂಖ್ಯೆ 93ರ ಅಧ್ಯಕ್ಷರಾಗಿ ದಯಾನಂದ ಮತ್ತು ಕಾರ್ಯದರ್ಶಿಯಾಗಿ ಹರೀಶ್ ಅಮೈ ಬೂತ್ ಸಂಖ್ಯೆ 94ರ ಅಧ್ಯಕ್ಷರಾಗಿ ಅವಿನಾಶ್ ಮತ್ತು ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


LEAVE A REPLY

Please enter your comment!
Please enter your name here