ಲೋಕಕಲ್ಯಾಣಕ್ಕಾಗಿ ಏಕಾದಶ ಕೋಟಿ ಶ್ರೀ ಮಹಾಲಿಂಗೇಶ್ವರ ನಾಮ ಜಪಯಜ್ಞ- ಪೂರ್ವಭಾವಿ ಸಭೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಹಿಂದೂ ಜನರ ಜನರ ಏಕತೆಗಾಗಿ ಮುಂದಿನ ಮಾಸದಲ್ಲಿ ಶ್ರೀದೇವರ ನಾಮವನ್ನು ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಸರಳ ಸೂತ್ರದಲ್ಲಿ ಭಕ್ತರು ಮಾಡುವ ಕುರಿತು ಆ.20 ರಂದು ದೇವಳದ ನಟರಾಜ ವೇದಿಕೆಯಲ್ಲಿ ನಡೆಯಿತು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದು ವಿವಿಧ ಸಲಹಾ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here