ಆ. 21 ಪಟ್ಟೆ ನಾಗ ಬನದಲ್ಲಿ ನಾಗರ ಪಂಚಮಿ

0

ಪುತ್ತೂರು: ಆ. 21 ರಂದು ನಾಗರಪಂಚಮಿ ಪ್ರಯುಕ್ತ ಬೆಳಿಗ್ಗೆ 10.30ಕ್ಕೆ ಕುದ್ಮಾರು ಗ್ರಾಮದ ಪಟ್ಟೆ ಯಲ್ಲಿ ಇರುವ ನಾಗಬನದಲ್ಲಿ ನಾಗದೇವರಿಗೆ ಹಾಲೆರೆಯುವ ಕಾರ್ಯಕ್ರಮ( ಹಾಲು ಅಭಿಷೇಕ) ನಡೆಯಲಿದೆ. ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಅಗಮಿಸಬೇಕಾಗಿ ಭಾಸ್ಕರ ಗೌಡ ಅಡೀಲುರವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here