ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ವನಭೋಜನದಲ್ಲಿರುವ ನಾಗನಕಟ್ಟೆಯಲ್ಲಿ ನಾಗರ ಪಂಚಮಿ

0

ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ವನಭೋಜನದಲ್ಲಿರುವ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಭಿಷೇಕ, ಸೀಯಾಳಾಭಿಷೇಕ ಸೇವೆಗಳು ನಡೆದವು. ಪುರೋಹಿತರಾದ ಪಿ. ನರಸಿಂಹ ಭಟ್ ಹಾಗೂ ಸಂದೀಪ್ ಭಟ್ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಪೋಟೋ: ೨೧ಯುಪಿಪಿವನಭೋಜನ

LEAVE A REPLY

Please enter your comment!
Please enter your name here