ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಯಾನ ಯಶಸ್ವಿಗೆ ಭಕ್ತಾದಿಗಳಿಂದ ಪ್ರಾರ್ಥನೆ

0

ಆಲಂಕಾರು: ಸುರುಳಿ ಬಾಲಾಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ನೆರವೇರಲೆಂದು ಸುಬ್ರಹ್ಮಣ್ಯ ದೇವರಿಗೆ ತುಪ್ಪದ ದೀಪ, ತುಪ್ಪದ ಆರತಿ ಬೆಳಗಿಸಿ ಭಕ್ತಾದಿಗಳ ಸಮೂಹದಲ್ಲಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here