ಹೃದಯಾಘಾತದಿಂದ ಸೀತಾರಾಮ ನಾಯ್ಕ ಪಂಜಿಕುಡೇಲು ನಿಧನ

0

ಪುತ್ತೂರು : ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಂಜಿಕುಡೇಲು ನಿವಾಸಿ ದಿ.ಬಾಬು ನಾಯ್ಕ ಎಂಬವರ ಪುತ್ರ ಸೀತಾರಾಮ ನಾಯ್ಕ (41ವ.) ಹೃದಯಾಘಾತದಿಂದ ಸೆ.3 ರಂದು ಸಂಜೆ ನಿಧನರಾದರು.

ಮೃತರು ತಾಯಿ ಚಂದ್ರಾವತಿ, ಪತ್ನಿ ಸುಜಾತ,ಸಹೋದರ ಹರೀಶ್ಚಂದ್ರ, ಸಹೋದರಿಯರಾದ ಲೀಲಾವತಿ, ಜಯಂತಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here