ಮರಕ್ಕೂರು ನಿವಾಸಿ ಅಣ್ಣು ಪೂಜಾರಿ ನಿಧನ

0

ಪುತ್ತೂರು: ಶಾಂತಿಗೋಡು ಗ್ರಾಮದ ಮರಕ್ಕೂರು ನಿವಾಸಿ ನಾಟಿ ವೈದ್ಯರು ಹಾಗೂ ಕೂಲಿ ಕಾರ್ಮಿಕರಾಗಿದ್ದ ಅಣ್ಣು ಪೂಜಾರಿ (85 ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.5ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಮಾಯಿಲಪ್ಪ ಪೂಜಾರಿ ಮರಕ್ಕೂರು, ಪುತ್ರಿ ಸರಸ್ವತಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here